॥ ಜೈ ಗುರುದೇವ್ ॥
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್
ಶ್ರೀ ದತ್ತಾಂಜನೇಯ ಕ್ಷೇತ್ರ, ದಕ್ಷಿಣ ಗಾಣಗಾಪುರ.
ಆತ್ಮೀಯರೇ,
ಸ್ವಸ್ತಿ | ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಾಘ ಶುಕ್ಲ ನವಮಿ ಸಲುವ ತಾ. 27-01-2026ನೇ ಮಂಗಳವಾರ ಮತ್ತು ಮಾಘ ಶುಕ್ಲ ದಶಮಿ ಸಲುವ ತಾ. 28-01-2026ನೇ ಬುಧವಾರ ಶ್ರೀ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ವೇ|ಮೂ। ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ
ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ
ಬ್ರಹ್ಮಕಲಶೋತ್ಸವ – ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನೊ
ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ತಾವೆಲ್ಲರೂ ಸದ್ರಿ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸಿ ಆರಾಧ್ಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷೆ,
ಲೋಕನಾಥ ಜಿ. ಶೆಟ್ಟಿ, ತಾಳಿಪಾಡಿಗುತ್ತು, ಕಾರ್ಯಾಧ್ಯಕ್ಷರು ; ಯಶವಂತ ವಿಟ್ಲ ಪ್ರಧಾನ ಕಾರ್ಯದರ್ಶಿ ; ಕೃಷ್ಣ ಶೆಟ್ಟಿ ತಾರೆಮಾರ್ ಹರಿಣಾಕ್ಷಿ ಎಸ್.ಶೆಟ್ಟಿ ಜಮ್ಮದಮನೆ, ಕಾರ್ಯದರ್ಶಿ; ವಾಮಯ್ಯ ಬಿ. ಶೆಟ್ಟಿ ಮುಂಬೈ ಕಾನ ಈಶ್ವರ ಭಟ್ ಜಗದೀಶ್ ಶೆಟ್ಟಿ ಶೆಟ್ಟಿ ನೆಲ್ಲಕಟ್ಟೆ ಕೆ.ಎನ್. ವೆಂಕಟರಮಣ ಹೊಳ್ಳ, ಉಪಾಧ್ಯಕ್ಷರು ; ಮಾತೇಷ್ ಭಂಡಾರಿ ಸಂಘಟನಾ ಕಾರ್ಯದರ್ಶಿ, ಸಂಚಾಲಕರು ಮತ್ತು ಸರ್ವಸದಸ್ಯರು, ಶ್ರೀ ಒಡಿಯೂರು ರಥೋತ್ಸವ ಸಮಿತಿ ; ಶಶಿಧರ ಬಿ. ಶೆಟ್ಟಿ ಬರೋಡ, ಅಧ್ಯಕ್ಷರು ; ಸಹಕಾರ ರತ್ನ ಎ. ಸುರೇಶ್ ರೈ, ಕೋಶಾಧಿಕಾರಿ ; ಡಾ. ವಸಂತಕುಮಾರ ಪೆರ್ಲ, ಪ್ರಧಾನ ಸಂಚಾಲಕರು, ತುಳು ಸಾಹಿತ್ಯ ಸಮ್ಮೇಳನ ಸಮಿತಿ ; ಪದ್ಮನಾಭ, ಒಡಿಯೂರು ಕಾರ್ಯನಿರ್ವಾಹಕರು, ಒಡಿಯೂರು ಶ್ರೀಸಂಸ್ಥಾನಮ್
ಸ್ವಸ್ತಿ | ಶ್ರೀ ವಿಶ್ವಾವಸು ನಾಮ ಸಂವತ್ಸರೊ ಪುಯಿಂತೆಲ್ ೧೩ ಪೋಪಿನಾನಿ ದಿನೊ 27.01.2026ನೇ ಅಂಗಾರೆ ತುಳು ಬದ್, ಬಾಸೆ-ಸಂಸ್ಕೃತಿದ ಜಾಗೃತಿಗಾದ್ ಇರುವತ್ತಾಜನೇ ತುಳು ಸಾಹಿತ್ಯ ಸಮ್ಮೇಳನ ಅಪ್ಪೆಗ್ ಸೊಸೊಳ್ಮೆಲು ‘ವಂದೇ ಮಾತರಂ’
ಕಾಂಡೆ 10.00 ಗಂಟೆಗ್ : ಉದಿಪನ ಲೇಸ್ ಉದಿಪನ ಬೊಕ್ಕ ಮದಿಪು : ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ.
ಸಮ್ಮೇಳನೊದ ಗುರ್ಕಾರ್ಮೆ : ಶ್ರೀ ಕದ್ರಿ ನವನೀತ ಶೆಟ್ಟಿ, ನಿರೂಪಕೆ, ಸಂಘಟಕೆ, ರಂಗ ನಟೆ, ನಿರ್ದೇಶಕೆ, ಯಕ್ಷಗಾನ ಕಲಾವಿದೆ, ಪತ್ರಿಕಾ ರಂಗ ಬೊಕ್ಕ ತುಳು ನಾಟಕ-ಯಕ್ಷಗಾನ ಪ್ರಸಂಗಕರ್ತೆರ್
ಮಲ್ಲ ಬಿನ್ನೆರ್ : ಶ್ರೀ ಯು.ಟಿ. ಖಾದರ್, ಮಾನ್ಯ ಶಾಸಕೆರ್ ಬೊಕ್ಕ ವಿಧಾನ ಸಭಾಧ್ಯಕ್ಷೆ, ಕರ್ನಾಟಕ ಸರ್ಕಾರ
ಶ್ರೀ ತಾರಾನಾಥ ಗಟ್ಟಿ ಕಾಪಿಕ್ಕಾಡ್, ಗುರ್ಕಾರೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕುಡ್ಲ
ಶ್ರೀ ಸದಾನಂದ ಸುಲಯ ಬೆಂಗಳೂರು ಪೆರಿಯ ಪ್ರಬಂಧಕೆರ್, ಅಲ್ಬಟೆಕ್ ಸಿಮೆಂಟ್ ಲಿ.,
ಕಾಂಡೆ 11.30 ಗಂಟೆಗ್ : ತುಲಿಪು
ರಾಷ್ಟ್ರೀಯತೆ — ದೇಸಿಯತೆ
ದಿವ್ಯ ಸಾನಿಧ್ಯ : ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ
ಗುರ್ಕಾರ್ಮೆ : ಡಾ. ವಸಂತಕುಮಾರ್ ಪೆರ್ಲ, ಪೆರಿಯ ಕವಿ, ಸಾಹಿತಿಗಳು ಬೊಕ್ಕ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕರು
ಪಾಲ್ ಪಡೆಪಿ ವಿದ್ವಾಂಸೆರ್: ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಹಿಂದೂ ಸಾಮಾಜಿಕ ಕಾರ್ಯಕರ್ತೆರ್
ಹಳ್ಳಿದ ತಿರ್ಲ್ : ಶ್ರೀ ವಿಜೇತ್ ಎಂ. ಶೆಟ್ಟಿ ಮಂಜನಾಡಿ ಜಾನಪದ ಚಿಂತಕೆ ಬೊಕ್ಕ ದೈವಾರಾಧನಾ ಸಂಶೋಧಕೆ
ಮದ್ಯಾನ 2.00 ಗಂಟೆಗ್ : ಕಬಿಕೂಟ
ಗುರ್ಕಾರ್ಮೆ : ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪೆರಿಯ ಕಬಿಕುಲು ಬೊಕ್ಕ ಪತ್ರಕರ್ತ
ಪಾಲ್ ಪಡೆಪಿ ಕಬಿಕುಲು :
- ಶ್ರೀ ಸದಾನಂದ ನಾರಾವಿ
- ಶ್ರೀಮತಿ ಪದ್ಮಾವತಿ ಏದಾರು
- ಶ್ರೀ ವಿಶ್ವನಾಥ ಕುಲಾಲ್ ಮಿತ್ತೂರು
- ಶ್ರೀಶಾವಾಸವಿ ತುಳುನಾಡ್
- ಶ್ರೀ ಚೆನ್ನಪ್ಪ ಅಳಿಕೆ
- ಶ್ರೀ ದಿವಾಕರ ಬಲ್ಲಾಳ್ ಎ.ಬಿ.
| ಸುದಾರಿಕೆ : ಶ್ರೀಮತಿ ಗೀತಾ ಲಕ್ಷ್ಮೀಶ್ ಕುಡ್ಲ
- ಶ್ರೀ ಸುಂದರ ಬಾರಡ್ಕ
- ಶ್ರೀ ವಿಷ್ಣುಗುಪ್ತ ಪುಣಚ
- ಶ್ರೀಮತಿ ಅನಿತಾ ಶೆಟ್ಟಿ ಮೂಡಬಿಗಿರೆ
- ಶ್ರೀ ಬದ್ರುದ್ದೀನ್ ಕೂಳೂರು
- ಶ್ರೀ ಪದ್ಮನಾಭ ಪೂಜಾರಿ ಬಂಟ್ವಾಳ
- ಶ್ರೀ ಶಂಕರ ಕುಂಜತ್ತೂರು
- ಶ್ರೀ ರವೀಂದ್ರ ಕುಲಾಲ್ ವರ್ಕಾಡಿ
- ಶ್ರೀ ಪ್ರಶಾಂತ್ ಆಚಾರ್ಯ
- ಶ್ರೀ ಶೇಖರ್ ಶೆಟ್ಟಿ ಬಾಯಾರು
- ಶ್ರೀ ಅಶೋಕ ಎನ್.ಕಡೇಶಿವಾಲಯ
- ಶ್ರೀ ಪದ್ಮನಾಭ ಸುವರ್ಣ ಮಿಜಾರ್
- ಶ್ರೀ ಚೇತನ್ ವರ್ಕಾಡಿ
- ಶ್ರೀಮತಿ ಅಕ್ಷತಾ ಶೆಟ್ಟಿ ಪಣಿಮಜಲು
- ಶ್ರೀ ಎಚ್.ಕೆ. ನಯನಾಡು
- ಶ್ರೀ ರೇಮಂಡ್ ಡಿಕೂನ ತಾಕೊಡೆ
- ಶ್ರೀ ಉಮೇಶ್ ಶಿರಿಯ
- ಶ್ರೀಮತಿ ಸವಿತಾ ಕರ್ಕೇರ ಕಾವೂರು
- ಶ್ರೀ ಗಣೇಶ್ ಪ್ರಸಾದ ಪಾಂಡೇಲು
- ಡಾ. ಸುರೇಶ ನೆಗಳಗುಳಿ
- ಶ್ರೀ ಭಾಸ್ಕರ್ ವರ್ಕಾಡಿ
ಮದ್ಯಾನ 3.00 ಗಂಟೆಗ್ : ಮುಗಿತಲದ ಲೇಸ್
ಅಭಯದ ಮದಿಪು : ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ
ಮದಿಪು : ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ
ಗುರ್ಕಾರ್ಮೆ : ಶ್ರೀ ಕದ್ರಿ ನವನೀತ ಶೆಟ್ಟಿ
ಮಲ್ಲ ಬಿನ್ನೆರ್ : ಶ್ರೀ ಸತೀಶ್ ಕುಂಪಲ, ಜಿಲ್ಲಾ ಗುರ್ಕಾರೆ, ಬಿ.ಜೆ.ಪಿ., ದ.ಕ. । ಶ್ರೀ ಕುಂಬ್ರ ದುರ್ಗಾಪ್ರಸಾದ್ ರೈ, ಸದಸೈರ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ದೇಶ ಸೇವೆ ಮಲ್ತಿ ಯೋಧರೆಗ್ ಮಾನಾದಿಗೆ :
COL | ಎನ್.ಎಸ್. ಭಂಡಾರಿ ಮಂಗಳೂರು
GP.CAPT | ಸುಧೀರ್ ಅಮೀನ್, ಮಂಗಳೂರು
COL | ಎ.ಕೆ., ಜಯಚಂದ್ರನ್ ಮಂಗಳೂರು
COL | ರಾಜೇಶ್ ಹೊಳ್ಳ ಮಂಗಳೂರು
ಶ್ರೀ ಡಿ. ಚಂದಪ್ಪ ಮೂಲ್ಯ, ನಿವೃತ್ತ ಡೆಪ್ಯೂಟಿ ಕಮಾಂಡೆಂಟ್, ಬಿ.ಎಸ್.ಎಫ್.
CAPT | ದೀಪಕ್ ಅಡ್ಯಂತಾಯ ಮಂಗಳೂರು
SCT | ಶ್ರೀಕಾಂತ್ ಶೆಟ್ಟಿ ಬಾಳ
CPO | ವಿಕ್ರಮ್ ದತ್ತ ಮಂಗಳೂರು
PO | ಸುಧೀರ್ ಪೈ ಮಂಗಳೂರು
JWO | ಬಾಲಚಂದ್ರ ಮಂಗಳೂರು
SUB | ಅಪ್ಪು ಶೆಟ್ಟಿ ಮಂಗಳೂರು
JWO | ದೇವದಾಸ್ ಪೈ ಮಂಗಳೂರು
SGT | ಭಗವಾನ್ ದಾಸ್ ಮಂಗಳೂರು
SUB | ಜಯಪ್ರಕಾಶ್ ರೈ ಮಂಗಳೂರು
HAV | ಸುಂದರ ಗೌಡ ಕೆ. ನಡುಬೈಲ್
HAV | ವಸಂತ ಗೌಡ ದೇವಸ್ಯ
SUB | ನಾಗಪ್ಪ ಗೌಡ ಕೇಪುಳು
HAV | ಸುಂದರ ಕೆ. ನೈತ್ತಾಡಿ
HAV | ಪುರಂದರ ಡಿ. ಚಂದಳಿಕೆ
HAV | ಚಂದ್ರಶೇಖರ ಗೌಡ ಎ. ಪಡೂರು
SCT | ವಸಂತಕುಮಾರ್ ಬಿ. ಪುತ್ತೂರು
N. SUB | ಮೋನಪ್ಪ ಪೂಜಾರಿ ಪಾಣೆಮಂಗಳೂರು
N. SUB | ವೆಂಕಪ್ಪ ಗೌಡ ಪುಣಚ
N. SUB | ಬಾಲಕೃಷ್ಣ ಗೌಡ ಮಂಗಲಪದವು
HAV | ಚಂದ್ರ ಕೆ. ವಿಟ್ಲ
S. MAJ | ಬಾಲಕೃಷ್ಣ ರೈ ಗೊಳ್ತಮಜಲು
NK | ಕುಶಾಲಪ್ಪ ಗೌಡ ವಿಟ್ಲ
H. CAPT | ಧನಂಜಯ ಗೌಡ ಮಂಗಲಪದವು
HAV | ಎಲ್ವಿನ್ ರಾಡ್ರಿಗಸ್ ವಿಟ್ಲ
H. CAPT। ದಾಸಪ್ಪ ಪೂಜಾರಿ ಮಂಗಲಪದವು
NK | ಅಶೋಕ ವಿಟ್ಲ
HAV | ಕರಿಬಸಪ್ಪ, ಬಿ.ಸಿ.ರೋಡ್
HAV | ಐವಾನ್ ಮೆನೆಜಸ್, ಬಿ.ಸಿ.ರೋಡ್
ಬಯ್ಯಗ್ : ಪಾವಂಜೆ ಮೇಳದಕ್ಸೆಡ್ಸ್ ಯಕ್ಷಗಾನ ಬಯಲಾಟ | ಸೇವೆ : ಶ್ರೀಮತಿ ಬೊಕ್ಕ ಶ್ರೀ ವಾಮಯ್ಯ ಬಿ.ಶೆಟ್ಟಿ, ಮುಂಬೈ
ತಾ. 28-01-2026ನೇ ಬುಧವಾರ – ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ
ಪ್ರಾತಃಕಾಲ : ಶ್ರೀ ದತ್ತಾಂಜನೇಯ ದೇವರಿಗೆ ಬ್ರಹ್ಮಕಲಶಾಭಿಷೇಕ
ಬೆಳಗ್ಗೆ ಘಂ. 9.00ಕ್ಕೆ : ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ | ಗಂಟೆ 10.30ಕ್ಕೆ: ಶ್ರೀ ಸತ್ಯನಾರಾಯಣ ಪೂಜೆಯ ಮಹಾಮಂಗಳಾರತಿ
ಬೆಳಗ್ಗೆ ಘಂಟೆ 11.00ರಿಂದ : ಧರ್ಮಸಭೆ
ದಿವ್ಯ ಉಪಸ್ಥಿತಿ ಮತ್ತು ಅನುಗ್ರಹ ಸಂದೇಶ: ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ
ದಿವ್ಯ ಉಪಸ್ಥಿತಿ: ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾನ್ಯ ಸಂಸದರು, ಮಂಗಳೂರು, ಶ್ರೀ ರಾಜೇಶ್ ನ್ಯಾಕ್ ಯು., ಮಾನ್ಯ ಶಾಸಕರು, ಬಂಟ್ವಾಳ , ಡಾ. ಪಿ.ವಿ. ಶೆಟ್ಟಿ, ನಿರ್ದೇಶಕರು, ಪಯ್ಯಡೆ ಇಂಟರ್ನ್ಯಾಷನಲ್ ಹೋಟೆಲ್ಸ್ ಪ್ರೈ. ಲಿ., ಮುಂಬೈ, ಶ್ರೀ ಮೋನಪ್ಪ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರು, ಶ್ರೀ ಶಶಿಧರ ಬಿ. ಶೆಟ್ಟಿ ಬರೋಡ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ನಿರ್ದೇಶಕರು, ಎಸ್.ಎಸ್.ಡಿ.ಸಿ.ಸಿ.ಬ್ಯಾಂಕ್, ಆಡಳಿತ ನಿರ್ದೇಶಕರು, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ., ಶ್ರೀ ಮೋರ್ಲ ರತ್ನಾಕರ ಶೆಟ್ಟಿ, ಪ್ರಧಾನ ಸಂಚಾಲಕರು, ತುಳುವರ್ಲ್ಡ್ ಫೌಂಡೇಶನ್, ಅಂತರ್ರಾಷ್ಟ್ರೀಯ ತುಳುವ ಮಹಾಸಭೆ, ಮುಂಬೈ, ಡಾ. ಮುರಲೀಮೋಹನ್ ಚೂಂತಾರು, ವೈದ್ಯ ಸಾಹಿತಿ, ಮಂಗಳೂರು, ಶ್ರೀ ರವಿನಾಥ್ ವಿ.ಶೆಟ್ಟಿ ಅಂಕಲೇಶ್ವರ, ಆಡಳಿತ ನಿರ್ದೇಶಕರು, ‘ಹೈಟೆಕ್ ಇಲೆಕ್ಟಿಫಿಕೇಶನ್ ಇಂಜಿನಿಯಂರಿಂಗ್ ಪ್ರೈ.ಲಿ., ಮುಂಬೈ, ಶ್ರೀ ರಾಜೇಶ್ ಶೆಟ್ಟಿ, ಸಿ.ಎಂ.ಡಿ., ಶಂಕರ್ ಇಲೆಕ್ಟಿಕಲ್ಸ್ ಸರ್ವಿಸಸ್ ಪ್ರೈ.ಲಿ.. ಶ್ರೀ ಅಜಿತ್ ಕುಮಾರ್ ಪಂದಳಮ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಲ್ಲಂ, ಸಾರಿಗೆ ಇಲಾಖೆ, ಕೇರಳ ಸರ್ಕಾರ, ಶ್ರೀ ಸುರೇಶ್ ಜಿ. ಶೆಟ್ಟಿ, ಅಧ್ಯಕ್ಷರು, ವಿದ್ಯಾಪ್ರಭೋದಿನಿ ಪ್ರೌಢಶಾಲೆ ಮತ್ತು ಜ್ಯೂನಿಯರ್ ಕಾಲೇಜು, ಎರ್ಮಾಳ್ ಬಡ, ಉಡುಪಿ,
ಅಪರಾಹ್ನ ಘಂಟೆ 2.00ರಿಂದ : ಶ್ರೀ ಆಗಮ ಪೆರ್ಲ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ
ರಾತ್ರಿ ಘಂಟೆ 7.00ರಿಂದ: ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ – ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ (ಮಿತ್ತನಡ್ಕ) ಭೇಟಿ, ಕನ್ಯಾನ ಪೇಟೆ ಸವಾರಿ, ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ರಥವು ಹಿಂತಿರುಗುವುದು.
ವಿಶೇಷ ಆಕರ್ಷಣೆ : ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧ ಭಜನ ಮಂಡಳಿಗಳಿಂದ ಕುಣಿತ ಭಜನೆ
ಸಂಜೆ ಘಂಟೆ 6.00ರಿಂದ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ.
ಪ್ರಾಯೋಜಕರು: ಶ್ರೀ ಶ್ರೀಧರ ಕೆ. ಶೆಟ್ಟಿ ಗುಬ್ಬ ಮೇಗಿನಗುತ್ತು ಮತ್ತು ಮನೆಯವರು
ರಾತ್ರಿ ಘಂಟೆ 7ರಿಂದ: ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಬಳಿ ಸಾಂಸ್ಕೃತಿಕ ವೈವಿಧ್ಯ ಪ್ರಾಯೋಜಕರು: ಹಿಂದೂ ಸೇವಾ ಸಮಿತಿ, ಮಿತ್ತನಡ್ಕ.
ರಾತ್ರಿ ಘಂಟೆ 7.30ರಿಂದ: ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ನ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ.