Health

ಶ್ರೀ ಗುರು ಚರಣಾಮೃತ ಕೃತಿ ಬಿಡುಗಡೆ

ಶ್ರೀ ಗುರು ಚರಣಾಮೃತ ಕೃತಿ ಬಿಡುಗಡೆ ಕಡಲ ಸೃಷ್ಟಿ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿರುವ ಸಂಜೀವ ಕೆ ಅವರು ಬರೆದಿರುವ ಶ್ರೀ ಗುರು ಚರಣಾಮೃತ ಹಾಗೂ ತೀಯಾ ಕುಲ ತಿಲಕ ಮಹಾದಾನಿ ರೋಹಿದಾಸ್ ಬಂಗೇರ ಅವರ ವ್ಯಕ್ತಿ ಪರಿಚಯ ಕೃತಿಯು ಮಂಗಳೂರಿನ ಪತ್ರಿಕಾ...

ಗ್ರಾಮ ಉದ್ದಾರವಾದರೆ ನಗರ ಅಭಿವೃದ್ಧಿ; ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ಸಮಾಲೋಚನೆ ಸಭೆಯಲ್ಲಿ ಒಡಿಯೂರು ಶ್ರೀ

ಗ್ರಾಮ ಉದ್ದಾರವಾದರೆ ನಗರ ಅಭಿವೃದ್ಧಿ; ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ಸಮಾಲೋಚನೆ ಸಭೆಯಲ್ಲಿ ಒಡಿಯೂರು ಶ್ರೀ ರಾಷ್ಟೋತ್ಥಾನಕ್ಕೆ ರಾಷ್ಟ್ರದ ಸೇವೆ ಮಾಡುವುದು ಅಗತ್ಯ. ರಾಮನ ಸೇವಕನಾಗಿ ಹನುಮಂತ ಮಾಡಿದ ಸೇವೆಯನ್ನು ಮುಂದಿಟ್ಟುಕೊಂಡು...

ತಾಕೊಡೆ ಎಂಬ ತಾಕತ್ತು

ತಾರೀಖು 2023ರ ಸೆಪ್ಟೆಂಬರ್ 30; ಅಂದು ನಿಡಿದಾದ ಒಂದು ನಿಟ್ಟುಸಿರು ವೇದಿಕೆಯಿಂದ ನೇರವಾಗಿ ನನ್ನ ಕಿವಿಗಪ್ಪಳಿಸಿತ್ತು. ವೇದಿಕೆ: ಮುಂಬಯಿ ವಿಶ್ವವಿದ್ಯಾಲಯದ ಕುಸುಮಾಗ್ರಜ ಸಭಾಗೃಹ ತುಂಬಿ ತುಳುಕಿ ಹೊರಗೂ ಅಷ್ಟೇ ಜನಸಾಗರ ನೆರೆದಿತ್ತು. ಅಂದಿನ ನ...

ಮನೆ ಬೆಳಗುವ ದೀಪ

ಹೆಣ್ಣು ಕಂದನ ಮೊದಲ ಅಳುವ ಕೇಳಿದಾಗತಾಯಿಯ ಕಣ್ಣಲ್ಲಿ ಹೊಳೆಯಿತು ಆನಂದ ದೀಪ ತಂದೆ ಮನದ ರಾಣಿಯಾಗಿ ನಡೆದಾಗತವರೂರು ಹಾದಿಯೇ ಅರಮನೆಯಾಗುವುದು ಹೆಣ್ಣು ನಡೆದಾಗ ಮೂಡಿದ ಗೆಜ್ಜೆ ನಾದಮನೆಯೊಳಗೆಲ್ಲಾ ಗುಡಿಗಂಟೆಯ ನಿನಾದ ಹೆಣ್ಣು ಮನೆದೇವರಿಗೆ ಹಚ್ಚಿದ...

ಭಾರತ್ ಬ್ಯಾಂಕ್‌ಗೆ ಪ್ರತಿಷ್ಠಿತ ‘ಲೀಡಿಂಗ್ ಬ್ಯಾಂಕ್ ಅವಾರ್ಡ್’

ಪುಣೆ: ಭಾರತ್ ಬ್ಯಾಂಕ್ ಸತತವಾಗಿ ತನ್ನ ಉತ್ತಮ ಕಾರ್ಯಕ್ಷಮತೆಯ ಮೂಲಕ ಗುರುತಿಸಿಕೊಂಡಿದೆ. ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಬ್ಯಾಂಕ್‌ಗೆ...

ಧಾರ್ಮಿಕ ಮುಂದಾಳು, ಸಮಾಜ ಸೇವಕ ಗೋಪಾಲ್ ಬಂದ್ಯೋಡು ಇನ್ನಿಲ್ಲ

ಧಾರ್ಮಿಕ ಮುಂದಾಳು, ಸಮಾಜ ಸೇವಕ ಗೋಪಾಲ್ ಬಂದ್ಯೋಡು ಇನ್ನಿಲ್ಲ ಶ್ರೀ ಭಗವತೀ ಕ್ಷೇತ್ರ ಅಡ್ಕ, ಬಂದ್ಯೋಡು ಇದರ ಮಾಜಿ ಅಧ್ಯಕ್ಷರಾದ ಗೋಪಾಲ ಬಂದ್ಯೋಡು ಇವರು ನಿನ್ನೆ ರಾತ್ರಿ, ಮೇ ೧೨, ೨೦೨೬ರಂದು ದೈವಾಧೀನರಾದರು. ಕೇರಳ ಸರಕಾರದ ನಿವೃತ್ತ ಉದ್ಯೋಗಿ...

ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ಅಕ್ಷಯ ಪಾತ್ರೆ ಸಮರ್ಪಣೆ

ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದ ವಾರ್ಷಿಕೋತ್ಸವದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಚ್ಚಾಬಾಡಿ ಪಾವೂರು ವಿಭಾಗದ ವತಿಯಿಂದ ಕ್ಷೇತ್ರಕ್ಕೆ ಅಕ್ಷಯ ಪಾತ್ರೆ (ಕೊಪ್ಪರಿಗೆ) ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಗುರಿಕಾರರಾದ...

CBSC, 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕುಮಾರಿ ಅನೋಖಿ ಆರ್ ಮಂಜೇಶ್ವರ ಅವರಿಗೆ ಅಭಿನಂದನೆಗಳು

CBSC, 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 67.6% ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ ಕುಮಾರಿ ಅನೋಖಿ ಆರ್ ಮಂಜೇಶ್ವರ ಅವರಿಗೆ ಅಭಿನಂದನೆಗಳು. ಅವರು ಓಮನ್‌ನ ಮಸ್ಕತ್‌ನ ಇಂಡಿಯನ್ ಶಾಲೆ ಯ ಹೆಮ್ಮೆಯ ವಿದ್ಯಾರ್ಥಿನಿ...

ಎಡನಾಡು-ಪೊಸದಟಿಕೆ ತರವಾಡು ಗೋಳಿಯಡ್ಕ; ತರವಾಡು ಗೃಹಪ್ರವೇಶ ಶ್ರೀದೈವಗಳ ಪ್ರತಿಷ್ಠೆ ಮತ್ತು ಕೋಲ

ಎಡನಾಡು-ಪೊಸದಟಿಕೆ ತರವಾಡು ಗೋಳಿಯಡ್ಕ; ತರವಾಡು ಗೃಹಪ್ರವೇಶ ಶ್ರೀದೈವಗಳ ಪ್ರತಿಷ್ಠೆ ಮತ್ತು ಕೋಲ ಭಗವದ್ಭಕ್ತರೇ, ಕುಂಬಳೆ ಸಮೀಪದ ಎಡನಾಡಿನಲ್ಲಿ ಸುಮಾರು 150 ವರ್ಷಗಳ ಹಿಂದೆ ಬಾಬೆ, ದೈಯ್ಯು, ಕೊರತಿ(ಕುಕ್ಕೆದಿ), ಐತ್ತ, ಕೊರಗ, ಚೋಮಾರು, ಅಂಗಾರ...