www.gurufront.com

॥ ಶ್ರೀ ಭಗವತೀ ಪ್ರಸನ್ನ: ॥ ಸಜಿಪ-ಕೊಳಕೆ ಪುಲ್ಲಾಂತೀಯಾ ತರವಾಡುಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಡು ಕುಲವನ್ ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನಸಜಿಪ-ಮೂಡ, ಬಡಂಗಮಜಲು, ಬಂಟ್ವಾಳ-574 231, ದ.ಕ. ಜಿಲ್ಲೆ ನಾಗತಂಬಿಲ, ವರ್ಷಾವಧಿ ಪರ್ವ ಹಾಗೂ ನೇಮ ಮತ್ತು ಕೋಲೋತ್ಸವ ತಾ. 07-02-2026ನೇ ಶನಿವಾರ ಮತ್ತು ತಾ. 08-02-2026ನೇ ರವಿವಾರ ಪ್ರಿಯರೇ, ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂ|ರದ ಮಕರ ಮಾಸ ದಿನ ೨೪ ಮತ್ತು ೨೫ ಸಲುವ ತಾ. 07-02-2026ನೇ ಶನಿವಾರ ಮತ್ತು ತಾ. […]

ವಂದೇ ಮಾತರಂ – ರಾಷ್ಟ್ರ ದೇವೋ ಭವ

ವಂದೇ ಮಾತರಂ – ರಾಷ್ಟ್ರ ದೇವೋ ಭವ ಸ್ವಾತಂತ್ರ್ಯ ಪೂರ್ವದಲ್ಲಿ ಸಿದ್ದವಾದ ವಂದೇ ಮಾತರಂ ಗೀತೆ 150 ವರ್ಷ ಪೂರೈಸಿದ್ದು, ತುಳು ಸಮ್ಮೇಳನವನ್ನು ಈ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ತುಳು ಭಾಷೆಯನ್ನು ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ವಂದೇ ಮಾತರಂ ಗೀತೆಯನ್ನು ತುಳು ಲಿಪಿಯಲ್ಲಿ ಬರೆಯುವ ಕಾರ್ಯ ಮಾಡಲಾಗಿದೆ. ಹಲವಾರು ಉಪನಿಷತ್ತುಗಳನ್ನು, ಭಗವದ್ಗೀತೆಯನ್ನು ತುಳು ಲಿಪಿಯಲ್ಲಿ ಬರೆಯಲಾಗಿದೆ. ವ್ಯಕ್ತಿ ವಿಕಾಸದಿಂದಲೇ ರಾಷ್ಟ್ರ ವಿಕಾಸ ಸಾಧ್ಯವಾಗುತ್ತದೆ. ಸಾಹಿತ್ಯ ಸಮ್ಮೇಳನದ ಮೂಲಕ ರಾಷ್ಟ್ರ ವಿಕಾಸ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿದೆ. ರಾಷ್ಟ್ರೀಯತೆಯ […]

ಸಸಿಹಿತ್ತು ಶ್ರೀಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವದಪೂರ್ವಭಾವಿಸಭೆ

ಸಸಿಹಿತ್ತು ಶ್ರೀಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವದಪೂರ್ವಭಾವಿಸಭೆ ಸಸಿಹಿತ್ಲು ಶ್ರೀಭಗವತೀ ದೇವಸ್ಥಾನದಲ್ಲಿ ಮಾ.4ರಿಂದ 8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳ ಸಭೆ ಸಮಿತಿಯ ಕಾರ್ಯಾ ಲಯದಲ್ಲಿ ಜ.20 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತಮೊಕೇಸರ ಚಂದ್ರಶೇಖರ ಬೆಲ್ವಡ ವಹಿಸಿ ಮಾತನಾಡಿ, ದೇವಸ್ಥಾನದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲು ದಾನಿಗಳ ಸಹಕಾರ ಅಗತ್ಯ. ಕಾರ್ಯಕ್ರಮದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ದಾನಿಗಳ ಭಕ್ತರ ಹಾಗೂ ಸ್ವಯಂಸೇವಕರ ಶ್ರಮ ಹಾಗೂ ಸಹಕಾರದಿಂದ ವೈಭವದ […]

ನಿರ್ಲಕ್ಷ್ಯದ ವಿರುದ್ಧ ತೀಯಾ ಕ್ಷೇಮ ಸಭೆ; ಪ್ರತಿಭಟನೆ

​ನೀಲೇಶ್ವರಂ: ತೀಯಾ ಸಮುದಾಯವು ಎದುರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ಆರಂಭಿಸುವುದಾಗಿ ತೀಯಾ ಕ್ಷೇಮ ಸಭೆಯ ಮುಖಂಡರಾದ ರವಿ ಕುಳಂಗರ, ನಾರಾಯಣನ್ ಮಯ್ಯಿಲ್, ಸತೀಶನ್ ಕುವತ್ತೋಟ್ಟಿ, ಕೆ.ಪಿ.ಪಿ ಕುಂಞಿಕೋರನ್ ಮತ್ತು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರ್ ಹಾಗೂ ನಾಗೇಶ್ ಕುಂಬಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. Ganesh pavoor thiya welfare southern region president ​ಪ್ರತಿಭಟನೆಯ ವಿವರಗಳು: ​ಪ್ರತಿಭಟನೆಯ ಮೊದಲ ಹಂತವಾಗಿ ‘ತೀಯಾ ಸಮುದಾಯದ ಹಕ್ಕುಗಳ ಘೋಷಣಾ ಉತ್ತರ ವಲಯ ಯಾತ್ರೆ’ಯನ್ನು ಜನವರಿ 25 ರಿಂದ 28 […]

ಕೋಟಗಂ ಶ್ರೀ ವಯನಾಡು ದೈವ ಮತ್ತು ಶ್ರೀ ಪಂಜುರ್ಲಿ ದೈವದ ದೈವಸ್ಥಾನ; ಬಯತೀಯ (ಬಂಗೇರ) ತರವಾಡು

ಕೋಟಗಂ ಶ್ರೀ ವಯನಾಡು ದೈವ ಮತ್ತು ಶ್ರೀ ಪಂಜುರ್ಲಿ ದೈವದ ದೈವಸ್ಥಾನ; ಬಯತೀಯ (ಬಂಗೇರ) ತರವಾಡು, ಬಂಗ್ರಮಂಜೇಶ್ವರ, ಅಂಚೆ : ಮಂಜೇಶ್ವರ – 671 323, ಕಾಸರಗೋಡು ಜಿಲ್ಲೆ, ಕೇರಳ ಕಾಲಾವಧಿ ಪರ್ವ ಮತ್ತು ನೇಮೋತ್ಸವ ಭಗವದ್ಭಕ್ತ ಮಹಾಶಯರೇ, ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ 17 ಸಲುವ ತಾ. 31 ಜನವರಿ 2026ನೇ ಶನಿವಾರನಾಗತಂಬಿಲ, ಮಹಾಪೂಜೆಅದೇ ದಿನ ರಾತ್ರಿಕಾಲಾವಧಿ ಪರ್ವ ಮತ್ತು ನೇಮೋತ್ಸವನೆರವೇರಿಸುವುದಾಗಿ ಕುಟುಂಬಸ್ಥರೆಲ್ಲ ಸೇರಿ ತೀರ್ಮಾನಿಸಿರುವೆವು. ಆ ಪ್ರಯುಕ್ತ ಕಾರ್ಯಕ್ರಮದಲ್ಲಿ ಸೂಚಿಸಿದಂತೆ […]

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರಪಡಾಂಕೊಡಿಯ (ಕೋಟ್ಯಾನ್) ತೀಯರಮಾವಿನಡಿ ಕೊಪ್ಪಳ ತರವಾಡು

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರಪಡಾಂಕೊಡಿಯ (ಕೋಟ್ಯಾನ್) ತೀಯರಮಾವಿನಡಿ ಕೊಪ್ಪಳ ತರವಾಡು ಸಹೃದಯಿ ಭಕ್ತ ಮಹಾಶಯರೇ, ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ೨೦ ಮತ್ತು ೨೧ ಸಲುವ ತಾ. 04.03.2026ನೇ ಬುಧವಾರ ಮತ್ತು 05.03.2026ನೇ ಗುರುವಾರ ಕಾರ್ಯಕ್ರಮದಲ್ಲಿ ಸೂಚಿಸಿದಂತೆ ಶ್ರೀ ಸನ್ನಿಧಾನದಲ್ಲಿ ನಾಗ ತಂಬಿಲ ಮತ್ತು ವರ್ಷಾವಧಿ ಪರ್ವ ನಡೆಸುವುದೆಂದು ತೀರ್ಮಾನಿಸಲಾಗಿದೆ. ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ […]

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರಪಡಾಂಕೊಡಿಯ (ಕೋಟ್ಯಾನ್) ತೀಯರಮಾವಿನಡಿ ಕೊಪ್ಪಳ ತರವಾಡು

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರಪಡಾಂಕೊಡಿಯ (ಕೋಟ್ಯಾನ್) ತೀಯರಮಾವಿನಡಿ ಕೊಪ್ಪಳ ತರವಾಡು || ಶ್ರೀ ಭಗವತೀ ಪ್ರಸನ್ನಾ || ಆತ್ಮೀಯ ಭಗವದ್ಭಕ್ತರೇಸ್ವಸ್ತಿ | ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ ೨೨ ಸಲುವ ತಾರೀಕು 05.02.2026ನೇ ಗುರುವಾರದಂದು ಮಾವಿನಡಿ ಕೊಪ್ಪಳ ತರವಾಡಿನ ನೂತನವಾಗಿ ನಿರ್ಮಿಸಿದ ತರವಾಡು ಮನೆಯ ಗೃಹ ಪ್ರವೇಶ ಹಾಗೂ ಶ್ರೀ ದೈವಗಳಿಗೆ ಪ್ರತಿಷ್ಠಾ ಕಲಶಾಭಿಷೇಕವು ಬಡಾಜೆ ಬೀಡು ಶ್ರೀ ಗೋಪಾಲಕೃಷ್ಣ ತಂತ್ರಿಗಳವರ ದಿವ್ಯ ಹಸ್ತದಿಂದ ವಿವಿಧ […]

ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷಾವದಿ ಕಳಿಯಾಟ ಮಹೋತ್ಸವ

ಶ್ರೀ ಭಗವತೀ ಕ್ಷೇತ್ರ ಉಪ್ಪಳ ಅಂಚೆ : ಉಪ್ಪಳ, ಕಾಸರಗೋಡು ಜಿಲ್ಲೆ, ಕೇರಳ-671322 ಆತ್ಮೀಯ ಭಗವದ್ಭಕ್ತರೇ, ಸ್ವಸ್ತಿ। ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ ೧೪ ಸಲುವ ತಾ. 28-01-2026 ಬುಧವಾರದಿಂದ 01-02-2026 ಆದಿತ್ಯವಾರದ ತನಕ ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷಾವದಿ ಕಳಿಯಾಟ ಮಹೋತ್ಸವವು ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಬೂಡುಮನೆ ಶ್ರೀ ನಾರಾಯಣ ಪದಕಣ್ಣಾಯರ ಹಾಗೂ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳವರ ಆಶೀರ್ವಾದಗಳೊಂದಿಗೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ […]

ಕಡಲ ಸೃಷ್ಟಿ ಪಬ್ಲಿಕೇಶನ್ ವತಿಯಿಂದ ಸುಷ್ಮಿತಾ ಉಪ್ಪಳರವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಕಡಲ ಸೃಷ್ಟಿ ಪಬ್ಲಿಕೇಶನ್ ವತಿಯಿಂದ ಸುಷ್ಮಿತಾ ಉಪ್ಪಳರವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಕಡಲಸೃಷ್ಟಿ ಪಬ್ಲಿಕೇಶನ್, ಕಾಸರಗೋಡು ವತಿಯಿಂದ ಸುಷ್ಮಿತಾ ಉಪ್ಪಳರವರಿಗೆ ಕಡಲಸೃಷ್ಟಿ ಪತ್ರಿಕೆಯ ಸಂಪಾದಕ ಬಿ. ಸಂಜೀವ ಕೆ.ಬಿ.ಯವರು ‘ಅತ್ಯುತ್ತಮ ಶಿಕ್ಷಕಿ’ ಪ್ರಶಂಸನೀಯ ಪ್ರಶಸ್ತಿಪತ್ರ ನೀಡಿ ಗೌರವಿಸಿದರು. ಸುಷ್ಮಿತಾ ಉಪ್ಪಳರವರು ಉಪ್ಪಳದಲ್ಲಿ ಕಂಪ್ಯೂಟರ್ ಶಿಕ್ಷಣ ಕ್ಷೇತ್ರದ ಪ್ರಸಿದ್ಧಿಯ ಶಂಕರಾಚಾರ್ಯ ಕಂಪ್ಯೂಟರ್ ಸೆಂಟರ್‌ನಲ್ಲಿ ಅಧ್ಯಾಪಕಿಯಾಗಿದ್ದಾರೆ.ಅವರಿಗೆ ಕಡಲಸೃಷ್ಟಿ ಬಳಗದ ಶುಬಾಶಯಗಳು.