www.gurufront.com

ನಿರ್ಲಕ್ಷ್ಯದ ವಿರುದ್ಧ ತೀಯಾ ಕ್ಷೇಮ ಸಭೆ; ಪ್ರತಿಭಟನೆ

​ನೀಲೇಶ್ವರಂ: ತೀಯಾ ಸಮುದಾಯವು ಎದುರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ಆರಂಭಿಸುವುದಾಗಿ ತೀಯಾ ಕ್ಷೇಮ ಸಭೆಯ ಮುಖಂಡರಾದ ರವಿ ಕುಳಂಗರ, ನಾರಾಯಣನ್ ಮಯ್ಯಿಲ್, ಸತೀಶನ್ ಕುವತ್ತೋಟ್ಟಿ, ಕೆ.ಪಿ.ಪಿ ಕುಂಞಿಕೋರನ್ ಮತ್ತು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರ್ ಹಾಗೂ ನಾಗೇಶ್ ಕುಂಬಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. Ganesh pavoor thiya welfare southern region president ​ಪ್ರತಿಭಟನೆಯ ವಿವರಗಳು: ​ಪ್ರತಿಭಟನೆಯ ಮೊದಲ ಹಂತವಾಗಿ ‘ತೀಯಾ ಸಮುದಾಯದ ಹಕ್ಕುಗಳ ಘೋಷಣಾ ಉತ್ತರ ವಲಯ ಯಾತ್ರೆ’ಯನ್ನು ಜನವರಿ 25 ರಿಂದ 28 […]

ಕೋಟಗಂ ಶ್ರೀ ವಯನಾಡು ದೈವ ಮತ್ತು ಶ್ರೀ ಪಂಜುರ್ಲಿ ದೈವದ ದೈವಸ್ಥಾನ; ಬಯತೀಯ (ಬಂಗೇರ) ತರವಾಡು

ಕೋಟಗಂ ಶ್ರೀ ವಯನಾಡು ದೈವ ಮತ್ತು ಶ್ರೀ ಪಂಜುರ್ಲಿ ದೈವದ ದೈವಸ್ಥಾನ; ಬಯತೀಯ (ಬಂಗೇರ) ತರವಾಡು, ಬಂಗ್ರಮಂಜೇಶ್ವರ, ಅಂಚೆ : ಮಂಜೇಶ್ವರ – 671 323, ಕಾಸರಗೋಡು ಜಿಲ್ಲೆ, ಕೇರಳ ಕಾಲಾವಧಿ ಪರ್ವ ಮತ್ತು ನೇಮೋತ್ಸವ ಭಗವದ್ಭಕ್ತ ಮಹಾಶಯರೇ, ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ 17 ಸಲುವ ತಾ. 31 ಜನವರಿ 2026ನೇ ಶನಿವಾರನಾಗತಂಬಿಲ, ಮಹಾಪೂಜೆಅದೇ ದಿನ ರಾತ್ರಿಕಾಲಾವಧಿ ಪರ್ವ ಮತ್ತು ನೇಮೋತ್ಸವನೆರವೇರಿಸುವುದಾಗಿ ಕುಟುಂಬಸ್ಥರೆಲ್ಲ ಸೇರಿ ತೀರ್ಮಾನಿಸಿರುವೆವು. ಆ ಪ್ರಯುಕ್ತ ಕಾರ್ಯಕ್ರಮದಲ್ಲಿ ಸೂಚಿಸಿದಂತೆ […]

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರಪಡಾಂಕೊಡಿಯ (ಕೋಟ್ಯಾನ್) ತೀಯರಮಾವಿನಡಿ ಕೊಪ್ಪಳ ತರವಾಡು

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರಪಡಾಂಕೊಡಿಯ (ಕೋಟ್ಯಾನ್) ತೀಯರಮಾವಿನಡಿ ಕೊಪ್ಪಳ ತರವಾಡು ಸಹೃದಯಿ ಭಕ್ತ ಮಹಾಶಯರೇ, ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ೨೦ ಮತ್ತು ೨೧ ಸಲುವ ತಾ. 04.03.2026ನೇ ಬುಧವಾರ ಮತ್ತು 05.03.2026ನೇ ಗುರುವಾರ ಕಾರ್ಯಕ್ರಮದಲ್ಲಿ ಸೂಚಿಸಿದಂತೆ ಶ್ರೀ ಸನ್ನಿಧಾನದಲ್ಲಿ ನಾಗ ತಂಬಿಲ ಮತ್ತು ವರ್ಷಾವಧಿ ಪರ್ವ ನಡೆಸುವುದೆಂದು ತೀರ್ಮಾನಿಸಲಾಗಿದೆ. ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ […]

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರಪಡಾಂಕೊಡಿಯ (ಕೋಟ್ಯಾನ್) ತೀಯರಮಾವಿನಡಿ ಕೊಪ್ಪಳ ತರವಾಡು

ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ಕ್ಷೇತ್ರಪಡಾಂಕೊಡಿಯ (ಕೋಟ್ಯಾನ್) ತೀಯರಮಾವಿನಡಿ ಕೊಪ್ಪಳ ತರವಾಡು || ಶ್ರೀ ಭಗವತೀ ಪ್ರಸನ್ನಾ || ಆತ್ಮೀಯ ಭಗವದ್ಭಕ್ತರೇಸ್ವಸ್ತಿ | ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ ೨೨ ಸಲುವ ತಾರೀಕು 05.02.2026ನೇ ಗುರುವಾರದಂದು ಮಾವಿನಡಿ ಕೊಪ್ಪಳ ತರವಾಡಿನ ನೂತನವಾಗಿ ನಿರ್ಮಿಸಿದ ತರವಾಡು ಮನೆಯ ಗೃಹ ಪ್ರವೇಶ ಹಾಗೂ ಶ್ರೀ ದೈವಗಳಿಗೆ ಪ್ರತಿಷ್ಠಾ ಕಲಶಾಭಿಷೇಕವು ಬಡಾಜೆ ಬೀಡು ಶ್ರೀ ಗೋಪಾಲಕೃಷ್ಣ ತಂತ್ರಿಗಳವರ ದಿವ್ಯ ಹಸ್ತದಿಂದ ವಿವಿಧ […]

ಕಡಲ ಸೃಷ್ಟಿ ಪಬ್ಲಿಕೇಶನ್ ವತಿಯಿಂದ ಸುಷ್ಮಿತಾ ಉಪ್ಪಳರವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಕಡಲ ಸೃಷ್ಟಿ ಪಬ್ಲಿಕೇಶನ್ ವತಿಯಿಂದ ಸುಷ್ಮಿತಾ ಉಪ್ಪಳರವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಕಡಲಸೃಷ್ಟಿ ಪಬ್ಲಿಕೇಶನ್, ಕಾಸರಗೋಡು ವತಿಯಿಂದ ಸುಷ್ಮಿತಾ ಉಪ್ಪಳರವರಿಗೆ ಕಡಲಸೃಷ್ಟಿ ಪತ್ರಿಕೆಯ ಸಂಪಾದಕ ಬಿ. ಸಂಜೀವ ಕೆ.ಬಿ.ಯವರು ‘ಅತ್ಯುತ್ತಮ ಶಿಕ್ಷಕಿ’ ಪ್ರಶಂಸನೀಯ ಪ್ರಶಸ್ತಿಪತ್ರ ನೀಡಿ ಗೌರವಿಸಿದರು. ಸುಷ್ಮಿತಾ ಉಪ್ಪಳರವರು ಉಪ್ಪಳದಲ್ಲಿ ಕಂಪ್ಯೂಟರ್ ಶಿಕ್ಷಣ ಕ್ಷೇತ್ರದ ಪ್ರಸಿದ್ಧಿಯ ಶಂಕರಾಚಾರ್ಯ ಕಂಪ್ಯೂಟರ್ ಸೆಂಟರ್‌ನಲ್ಲಿ ಅಧ್ಯಾಪಕಿಯಾಗಿದ್ದಾರೆ.ಅವರಿಗೆ ಕಡಲಸೃಷ್ಟಿ ಬಳಗದ ಶುಬಾಶಯಗಳು.

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ; ವಿಜ್ಞಾಪನಾ ಪತ್ರ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ; ವಿಜ್ಞಾಪನಾ ಪತ್ರ ದಾರುಮತಿಯ ಮಗನಾದ ದಾನವ ದಾರಿಗಾಸುರರನ್ನು ಸಂಹರಿಸಲು ತ್ರಿಮೂರ್ತಿಗಳಿಂದಲೂ, ದೇವತೆಗಳಿಂದಲೂ ಅಸಾಧ್ಯವೆನಿಸಿದಾಗ ಚಿಂತಿತನಾದ ಪರಮೇಶ್ವರನ ನೇತ್ರಬಿಂದುವಿನಿಂದ ತೊಡೆಯಲ್ಲಿ ಕುರುವಾಗಿ ಉದ್ಭವಿಸಿದವಳು ಭದ್ರಕಾಳಿ, ಬ್ರಾಹ್ಮ, ವೈಷ್ಣವಿ, ಮಾಹೇಶ್ವರೀ, ಇಂದ್ರಾಣಿ, ಕೌಮಾರಿ, ವಾರಾಹಿ ಷಟ್‌ಕನ್ನಿಕೆಯರು ಅಸುರನೊಂದಿಗೆ ಯುದ್ಧಗೈದು ಸೋತು ಹಿಂದಿರುಗಿದಾಗ, ಭದ್ರಕಾಳಿಯು ಈ ಷಟ್ ಕನ್ನಿಕೆಯರನ್ನು ಹಾಗೂ ಆದಿ ವೇದಾಳ(ಗುಳಿಗ)ನನ್ನು ಸೇರಿಕೊಂಡು ರಾಕ್ಷಸನೊಂದಿಗೆ ಸಮರಗೈಯುತ್ತಾಳೆ. ನಾನಾ ರೂಪಗಳಿಂದ ಆಕೆಯನ್ನು ವಂಚಿಸಿ ತಪ್ಪಿಸಿಕೊಳ್ಳುತ್ತಾ, ಸಾವಿರದ ಒಂದನೇ ಅವತಾರದಲ್ಲಿ ಶ್ವೇತ ಕುಕ್ಕುಟವಾಗಿ ಪಾತಾಳದಲ್ಲಿ ಅಡಗಿರಲು ಅಲ್ಲಿಂದ […]

ಬೆಂಕಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ಕಾಸರಗೋಡು ಮೂಲದ ಪೊಲೀಸ್ ಅಧಿಕಾರಿ ನಿಧನ

ಬೆಂಕಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ಕಾಸರಗೋಡು ಮೂಲದ ಪೊಲೀಸ್ ಅಧಿಕಾರಿ ನಿಧನಮಂಗಳೂರು: ಅಗ್ನಿ ಅವಘಡದಲ್ಲಿ ಗಂಭೀರವಾಗಿ ಸುಟ್ಟ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪಾಂಡೇಶ್ವರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ (ಎಎಸ್‌ಐ) ಹರಿಶ್ಚಂದ್ರ ಬೆರಿಕೆ (೫೭) ಅವರು ಭಾನುವಾರ ನಿಧನರಾಗಿದ್ದಾರೆ. ಈ ದುರ್ಘಟನೆ ಪೊಲೀಸ್ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ದುಃಖ ಮೂಡಿಸಿದೆ. ಡಿಸೆಂಬರ್ ೨೮ರಂದು ಮಂಗಳೂರಿನ ಕೆಪಿಐಟಿ ಸಮೀಪದ ವ್ಯಾಸನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೆಂಕಿಯೊಂದಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದಾಗ ಅವಘಡ ಸಂಭವಿಸಿತ್ತು. ಇದರಿಂದಾಗಿ ಹರಿಶ್ಚಂದ್ರ ಅವರಿಗೆ ತೀವ್ರ […]

ಭಾರತ್ ಬ್ಯಾಂಕ್‌ಗೆ ಐಬಿಎ ಗೌರವ: ಡಿಜಿಟಲ್ ಮಾರಾಟದಲ್ಲಿ ಮುಂದು-ಐಟಿ ಸುರಕ್ಷತೆಯಲ್ಲಿ ಮೇರು!

ಭಾರತ್ ಬ್ಯಾಂಕ್‌ಗೆ ಐಬಿಎ ಗೌರವ: ಡಿಜಿಟಲ್ ಮಾರಾಟದಲ್ಲಿ ಮುಂದು-ಐಟಿ ಸುರಕ್ಷತೆಯಲ್ಲಿ ಮೇರು! ಮುಂಬೈ, ಜನವರಿ ೧೧, ೨೦೨೬ – ಹಣಕಾಸು ಜಗತ್ತಿನಲ್ಲಿ ಒಂದು ಚಮಕು ಮೂಡಿಸಿದೆ ಭಾರತ್ ಬ್ಯಾಂಕ್! ದೇಶದ ಅಗ್ರಗಣ್ಯ ಬ್ಯಾಂಕ್‌ಗಳಲ್ಲಿ ಒಂದಾದ ಇದು, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ನೀಡುವ ‘ಅತ್ಯುತ್ತಮ ಡಿಜಿಟಲ್ ಸೇಲ್ಸ್’ ಮತ್ತು ‘ಅತ್ಯುತ್ತಮ ಐಟಿ ರಿಸ್ಕ್ ಮ್ಯಾನೇಜ್‌ಮೆಂಟ್’ ಪ್ರಶಸ್ತಿಗಳನ್ನು ತನ್ನ ಬ್ಯಾಂಕೆಟ್‌ಗೆ ಹಾಕಿಕೊಂಡಿದೆ. ಈ ಯಶಸ್ಸು ಕೇವಲ ಸಂಖ್ಯೆಗಳಲ್ಲ, ಬ್ಯಾಂಕಿಂಗ್‌ನ ಭವಿಷ್ಯದ ದಿಕ್ಕನ್ನು ಸೂಚಿಸುತ್ತದೆ! ಮುಂಬೈಯ ನರಿಮನ್ ಪಾಯಿಂಟ್‌ನ ಐಷಾರಾಮಿ […]

ಜ.11 : ಡಿವೈನ್ ಪಾರ್ಕ್‌ನ ಮಹಾರಾಷ್ಟ್ರ ಘಟಕದ ವತಿಯಿಂದ ಡಾಕ್ಟರ್‌ಜೀ ಅವರಿಗೆ ಶ್ರದ್ಧಾಂಜಲಿ ಹಾಗೂ ಪ್ರಾರ್ಥನಾ ಸಭೆ

​ವೀರ ವೇದಾಂತಿ, ವಿಶ್ವಮಾನವ, ಸ್ವಾಮಿ ವಿವೇಕಾನಂದರ ದಿವ್ಯಲೀಲಾಕ್ಷೇತ್ರವಾದ ಸಾಲಿಗ್ರಾಮದ ಡಿವೈನ್ ಪಾರ್ಕ್ ಸಂಸ್ಥೆಯ ನಿರ್ದೇಶಕ ಡಾಕ್ಟರ್‌ಜೀ (ಡಾ. ಎ. ಚಂದ್ರಶೇಖರ ಉಡುಪ) ಯವರು ಜನವರಿ 7ರಂದು ಹೃದಯಾಘಾತದಿಂದ ನಿಧನ ಹೊಂದಿರುವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು ಡಿವೈನ್ ಪಾರ್ಕ್ ಮೂಲಕ ಕಳೆದ 50 ವರ್ಷಗಳಿಂದ ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರೋದ್ಧಾರದ ಕನಸನ್ನು ನನಸಾಗಿಸುವಲ್ಲಿ, ಆರೋಗ್ಯ ಮತ್ತು ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ, ಧಾರ್ಮಿಕ ಸೇವೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ನಾಡಿನಾದ್ಯಂತ ದೇಶ ವಿದೇಶಗಳಲ್ಲೂ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರು. ಇವರ ಮಾರ್ಗದರ್ಶನದಲ್ಲಿ ಡಿವೈನ್ […]