
ಕಡಲ ಸೃಷ್ಟಿ ಪತ್ರಿಕೆ ಸಂಪಾದಕ ಬಿ. ಸಂಜೀವ ಕೆ.ಬಿ. ಇವರು ಅನುವಾದಿಸಿದ ಡಾ. ಅನಂತ ಕಾಮತ್ ಇವರ ಜೀವನಾಧಾರಿತ The Glow of Reminiscence ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಇವರು ಬಿಡುಗಡೆಗೊಳಿಸಿದರು.

ಕಡಲ ಸೃಷ್ಟಿ ಪತ್ರಿಕೆ ಸಂಪಾದಕ ಬಿ. ಸಂಜೀವ ಕೆ.ಬಿ. ಇವರು ಅನುವಾದಿಸಿದ ಡಾ. ಅನಂತ ಕಾಮತ್ ಇವರ ಜೀವನಾಧಾರಿತ The Glow of Reminiscence ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಇವರು ಬಿಡುಗಡೆಗೊಳಿಸಿದರು.