Bhagawan Nithyananda Of Kanhangad And Ganeshpuri

Great Great Reverend deciple of Avadhoota Sri Sri Nithyananda Swamiji. Sri Bhagawan Nithyananda is said to have been an incarnation of Lord Siva. Still others say he was an incarnation of Lord Vishnu, Still others claim that he was the very incarnation of Lord Krishna. Once Shri M P Pandit (From Aurobindo Ashram) has translated […]
ಉಸಿರಿನ ಧ್ಯಾನ

ಉಸಿರನ್ನು ಗಮನಿಸು । ಗಮನಿಸಿ ಗಮನಿಸಿ ಮುಕ್ತಿಯ ಪಡೆ ಎಂದ ಬುದ್ಧ । ಅದು ಇದ್ದ ಹಾಗೇ ನೋಡು ಮೂಗಿನ ದ್ವಾರದಲ್ಲಿ ಮೂಗಿನ ಪರದೆಗೆ ಸ್ಪರ್ಶಿಸುವದನ್ನು ಗಮನಿಸು | ಉಸಿರ ಅನುಭವ ಆಗದಿದ್ದಾಗ । ದೀರ್ಘ ಉಸಿರ ಒಂದೆರಡು ಸಲ ಎಳೆ | ದೀರ್ಘ ಉಸಿರ ಅಭ್ಯಾಸ ಬೇಡ | ಸ್ಪರ್ಶ ಅರಿವು ತಿಳಿಯಲು ಅಷ್ಟೇ ಎಂದ ಬುದ್ಧ | ಪದ್ಮಾಸನ, ಸಿದ್ಧಾಸನದಲ್ಲಿ ಕೂರು । ಯಾವುದೇ ಆರಾಮದ ಆಸನ ಇರಲಿ | ಬೆನ್ನು. ಕತ್ತು ನೇರವಾಗಿರಲಿ […]
ಶ್ರೀಲಂಕಾ ದಿತ್ವಾ ಚಂಡಮಾರುತ : 218ಕ್ಕೂ ಹೆಚ್ಚು ಸಾವು, 250 ಮಂದಿ ಕಾಣೆ

ಭಾರತೀಯ ವಾಯುಪಡೆಯ ಮಿಂಚಿನ ರಕ್ಷಣಾ ಕಾರ್ಯಾಚರಣೆ – ಪಾಕಿಸ್ತಾನ ಸೇರಿ 10 ದೇಶಗಳ ಪ್ರಜೆಗಳಿಗೆ ಜೀವದಾನ ಕೊಲಂಬೋ: ದಿತ್ವಾ ಚಂಡಮಾರುತದ ಭೀಕರ ಆಘಾತಕ್ಕೆ ಶ್ರೀಲಂಕಾ ಇಡೀ ನಲುಗಿ ಹೋಗಿದೆ. ಇದುವರೆಗೆ 218ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 200–250 ಜನರು ಇನ್ನೂ ಕಾಣೆಯಾಗಿದ್ದಾರೆ. ಭಾರೀ ಮಳೆ, ಪ್ರವಾಹ, ಭೂಕುಸಿತ ಮತ್ತು ಪ್ರಚಂಡ ಗಾಳಿಯಿಂದ ಲಕ್ಷಾಂತರ ಕುಟುಂಬಗಳು ಮನೆ-ಬೀಡಿ ಕಳೆದುಕೊಂಡು ಬೀದಿಪಾಲಾಗಿವೆ. ಸರ್ಕಾರ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿ, ಸೇನೆಯನ್ನು ಕಣಕ್ಕಿಳಿಸಿದೆ. ಈ ಸಂಕಷ್ಟದ ಘಳಿಗೆಯಲ್ಲಿ ಶ್ರೀಲಂಕಾಗೆ ಮೊದಲು ನೆರವಿನ […]
`ಗುರುಫ್ರಂಟ್ ವೆಬ್ಸೈಟ್ ಉದ್ಘಾಟನೆ

ಕಡಲ ಸೃಷ್ಟಿ ಪತ್ರಿಕೆಯ ಸಂಪಾದಕರಾದ ಬಿ. ಸಂಜೀವ ಕೆ.ಬಿ. ಇವರ ಕಡಲ ಸೃಷ್ಟಿ ಪಬ್ಲಿಕೇಶನ್ನ ಅಂತರ್ಜಾಲ ತಾಣ (www.gurufront.com) ಗುರು ಫ್ರಂಟ್ ನ್ಯೂಸ್-ನ್ನು ಸಮಾಜ ಸೇವಕ, ಕಾಮತ್ ಆಸ್ಪತ್ರೆ, ಕಾಸರಗೋಡು ಇದರ ವ್ಯವಸ್ಥಾಪಕರಾದ ಡಾಕ್ಟರ್ ಅನಂತ ಕಾಮತ್ರವರು 27 ನವೆಂಬರ್ 2025ರಂದು ಲೋಕಾರ್ಪಣೆಗೊಳಿಸಿದರು.ಕಡಲ ಸೃಷ್ಟಿ ಅಭಿಮಾನಿಗಳು ಇದರ ಸದುಪಯೋಗಪಡಿಸಿಕೊಂಡು, ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕಾಗಿ ವಿನಂತಿ.
ಮಂಜೇಶ್ವರ: 60,000 ಕೋಟಿ ಠೇವಣಿ ದಾಟಿದ ಸಂತೋಷದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಕೇರಳ ಗ್ರಾಮೀಣ ಬ್ಯಾಂಕ್

`ಕೃಷಿಕರ ಬ್ಯಾಂಕ್ ಎಂದೇ ಖ್ಯಾತಿ ಪಡೆದ ಕೇರಳ ಗ್ರಾಮೀಣ ಬ್ಯಾಂಕ್ ಒಂದು ಹೆಮ್ಮೆಯ ಮೈಲುಗಲ್ಲು ದಾಟಿದೆ. ರಾಜ್ಯದಾದ್ಯಂತ ೬೩೫ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್ನಲ್ಲಿ ಗ್ರಾಹಕರ ಒಟ್ಟು ಠೇವಣಿ 60,000 ಕೋಟಿ ರೂಪಾಯಿಗಳನ್ನು ಮುಟ್ಟಿದೆ. ಈ ಸಾಧನೆಯ ಸಂತೋಷವನ್ನು ಪಾವೂರು ಶಾಖೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಗ್ರಾಹಕರು, ಕೃಷಿಕರು, ಬ್ಯಾಂಕ್ ಸಿಬ್ಬಂದಿ ಒಟ್ಟಾಗಿ ಸೇರಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮದ ಕೂಟವನ್ನು ಆಚರಿಸಿದರು.ಕಾರ್ಯಕ್ರಮಕ್ಕೆ ಪಾವೂರು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಶ್ರುತಿ ಸಿ. ಅಧ್ಯಕ್ಷತೆ ವಹಿಸಿದ್ದರು. […]
ಒಡಿಯೂರು ಸಂಸ್ಥಾನದಲ್ಲಿ ಶ್ರೀದತ್ತ ಜಯಂತಿ ಮಹೋತ್ಸವಕ್ಕೆಚಾಲನೆ

ವಿಟ್ಲ ನ. 28: ಆಧ್ಯಾತ್ಮದಿಂದ ಬದುಕು ಸುಂದರ. ಅಂತರಂಗದ ಅಂಧಕಾರವನ್ನು ಆತ್ಮಜ್ಯೋತಿಯನ್ನು ದೂರವಾಗಿಸಿ, ಬೆಳಗಬೇಕು. ಧರ್ಮದ ಪುನರುತ್ಥಾನಕ್ಕಾಗಿ ಭಗವಂತ ಅವತಾರ ತಾಳಿದ್ದು ದತ್ತಾತ್ರೇಯನ ಅವತಾರ ವಿಶಿಷ್ಟವಾ ಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀದತ್ತ ಜಯಂತಿ ಮಹೋತ್ಸವ, ಶ್ರೀದತ್ತ ಮಹಾಯಾಗ ಸಪ್ತಾಹ, ಶ್ರೀದತ್ತ ಕೋಟಿ ನಾಮಜಪಯಜ್ಞ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಮೊಬೈಲ್ನಿಂದ ಮನಸ್ಸು ಕಲುಷಿತಗೊಂಡಿದೆ. ಆ ಪ್ರಪಂಚದಿಂದ ಹೊರ ಬರುವುದಕ್ಕೆ […]
ಜಾಗತಿಕ ಬಂಟರ ಒಕ್ಕೂಟದಿಂದ ಸೂರ್ಯಕಾಂತ್ ಜೆ. ಸುವರ್ಣರಿಗೆ ಸನ್ಮಾನ

ಮಂಗಳೂರು: ಬಿಲ್ಲವ ಮಹಾಮಂಡಲದ ಅಧ್ಯಕ್ಷರೂ ಆದ ಭಾರತ್ ಕೋ-ಆಪರೇಟಿವ್ ಬ್ಯಾಂಕ್ನ ಮುಖ್ಯಸ್ಥ ಸೂರ್ಯಕಾಂತ್ ಜೆ. ಸುವರ್ಣ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಭಾನುವಾರ ಗೌರವ ಸಮರ್ಪಣೆ ನಡೆಯಿತು. ಮೂಲ್ಕಿಯ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಒಕ್ಕೂಟದ ಕೇಂದ್ರ ಕಚೇರಿಗೆ ಆಗಮಿಸಿದ ಸೂರ್ಯಕಾಂತ್ ಸುವರ್ಣ ಅವರನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ-ಗೌರವ ಸಮರ್ಪಿಸಿ ಹೃದ್ಪೂರ್ವಕ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಐಕಳ ಹರೀಶ್ ಶೆಟ್ಟಿ, […]
HOME TO HOMELESS

A home is the basic necessity of human beings. Harikrishna Punaroor made significant efforts in the direction of providing shelter to homeless people.Harikrishna Punaroor was instrumental in the distribution of government land in Kilpady village to about 500 homeless people and RTC of every land was done by him at his cost. He personally gave […]
Congratulations…

Your efforts,hard work and also determination and commitment coupled with spiritual blessings pave the way for establishing a new office at uppala, Kerala with digital backing and computerisation which is need of the hour for print media presentation. I congratulate you on the occasion of inauguration of your new office and prey for the success […]
ಕುಲಾಲ ಭವನ ಮಂಗಳೂರು: ಐತಿಹಾಸಿಕ ಉದ್ಘಾಟನೆ

ನವೆಂಬರ್ ೨೫: ಕುಲಾಲ ಸಮುದಾಯದ ದೀರ್ಘಕಾಲದ ಕನಸಾಗಿದ್ದ ಹೊಸ ಕುಲಾಲ ಭವನದ ಉದ್ಘಾಟನೆಯು ೨೩ ನವೆಂಬರ್ ೨೦೨೫ ರಂದು ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಕುಲಾಲ ಸಂಘ ಮುಂಬೈ (ಆರ್)ದ ವತಿಯಿಂದ ನಿರ್ಮಿತವಾದ ಈ ಭವನವು ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೊಸ ಆಯಾಮ ನೀಡಲಿದೆ. ಈ ಉದ್ಘಾಟನೆಯು ಸಮುದಾಯದ ರೂಪಾಂತರದ ಮೈಲಿಗಲ್ಲಾಗಿ ಪರಿಗಣಿಸಲ್ಪಡುತ್ತಿದೆ. ಕುಲಾಲ ಸಂಘ ಮುಂಬೈ (ರಿ.)ಯು ೧೯೯೦ರ ದಶಕದಿಂದಲೇ ಮಂಗಳೂರಿನಲ್ಲಿ ಭೂಮಿ ಗಳಿಸಿ, ಸಮುದಾಯದ ಸೇವೆಗಾಗಿ ಕಾರ್ಯಾಚರಣೆ ನಡೆಸುತ್ತಾ ಬಂದಿದೆ. ೨೦೧೨ರ […]