www.gurufront.com

ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭ ಮುಹೂರ್ತ ಡಿಸೆಂಬರ್ 12ಕ್ಕೆ

ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭ ಮುಹೂರ್ತ ಡಿಸೆಂಬರ್ 12ಕ್ಕೆ ಕಾಸರಗೋಡು, ಡಿಸೆಂಬರ್ 10: ಕನಿಲ ಶ್ರೀ ಭಗವತೀ ದೇವಸ್ಥಾನದ ವಿಶಾಲ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಿರ್ಮಾಣಗೊಂಡಿರುವ ನೂತನ ಧ್ವಜಸ್ತಂಭದ ಕಾಂಡಕ್ಕೆ ಸಂಪ್ರದಾಯಾನುಸಾರ ಶುದ್ಧ ಎಳ್ಳೆಣ್ಣೆಯಲ್ಲಿ ಮುಳುಗಿಸುವ ಪವಿತ್ರ ಕಾರ್ಯಕ್ರಮ ಡಿಸೆಂಬರ್ 12ರಂದು ನಡೆಯಲಿದೆ. ದೇವಾಲಯದ ಆವರಣದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ನಿರ್ಮಿತವಾದ ಬೃಹತ್ ಧ್ವಜಸ್ತಂಭದ ಮರವನ್ನು ಆಯ್ದ ಶುಭ ಮುಹೂರ್ತದಲ್ಲಿ ಎಳ್ಳೆಣ್ಣೆಯ ತೊಟ್ಟಿಗೆ ಇಳಿಸಲಾಗುವುದು ಎಂದು ದೇವಸ್ಥಾನದ ಮೊಕ್ತೇಸರರು ತಿಳಿಸಿದ್ದಾರೆ. ಈ […]

GURUDEV ATTAINED MAHANIRVANA

GURUDEV ATTAINED MAHANIRVANA After giving blissful permission for Sivagiri Theerthayatra, Gurudevan straight way went to the Velloor Ashram near Vaikom, where he participated an extraordinary meeting of the Dharma Sanghom, which can be considered the last public function the Great Guru attended. It may be remembered that Gurudev suffered urinal trouble during his stay at […]

ಡಿಸೆಂಬರ್ 14: ‘48ನೇ ಭಾವೈಕ್ಯ ಬಂಟರ ಮಹಾಸಮಾಗಮ’

ಡಿಸೆಂಬರ್ 14: ‘48ನೇ ಭಾವೈಕ್ಯ ಬಂಟರ ಮಹಾಸಮಾಗಮ’ ದುಬೈ: ಯುಎಇ ಬಂಟರ ಸಮುದಾಯದ ಅತ್ಯಂತ ದೊಡ್ಡ ಸಾಮೂಹಿಕ ಸಂಭ್ರಮ ‘48ನೇ ಭಾವೈಕ್ಯ ಬಂಟರ ಮಹಾಸಮಾಗಮ’ ಡಿಸೆಂಬರ್ 14, 2025ರಂದು ಭಾನುವಾರ ದುಬೈಯ ಶೇಖ್ ಝಯೀದ್ ರಸ್ತೆಯಲ್ಲಿರುವ ಮಿಲೇನಿಯಂ ಪ್ಲಾಜಾ ಡೌನ್‌ಟೌನ್ ಹೋಟೆಲ್ (ಹಳೆಯ ಕ್ರೌನ್ ಪ್ಲಾಜಾ) ಸಭಾಂಗಣದಲ್ಲಿ ಭರ್ಜರಿಯಾಗಿ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾವೈಭವದ ಜೊತೆಗೆ ಪ್ರತಿಷ್ಠಿತ ‘ಬಂಟ ವಿಭೂಷಣ […]

Shree Bhagavathi English Medium School to Celebrate Annual Day on December 5, 2025

Manjeshwar, Kasaragod – December 4, 2025: The management, principal, staff, students, and Parent Teacher Association of Shree Bhagavathi English Medium School, Kanila, have extended a warm invitation to the public for the school’s grand Annual Day Celebration scheduled for tomorrow, Friday, 5th December 2025, at 3:30 pm at the school premises. The CBSE-affiliated institution (Affiliation […]

ಒಡಿಯೂರು ಶ್ರೀದತ್ತ ಜಯಂತಿ ಮಹೋತ್ಸವ: ಲಕ್ಷ ದೀಪಗಳ ಬೆಳಕಿನಲ್ಲಿ ಆಧ್ಯಾತ್ಮಿಕ ಸಂಭ್ರಮ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿಸೆಂಬರ್ ತಿಂಗಳು ಆಧ್ಯಾತ್ಮಿಕ ಉತ್ಸವದಿಂದ ತುಂಬಿ ತುಳುಕುತ್ತಿದೆ. ಶ್ರೀದತ್ತ ಜಯಂತಿ ಮಹೋತ್ಸವ, ಏಳು ದಿನಗಳ ಶ್ರೀದತ್ತ ಮಹಾಯಾಗ ಸಪ್ತಾಹ, ಕೋಟಿ ದತ್ತನಾಮ ಜಪಯಜ್ಞದ ಸಮಾರೋಪ ಹಾಗೂ ಶ್ರೀ ಗುರುದೇವದತ್ತ ಲಕ್ಷ ದೀಪಾವಳಿ – ಇಡೀ ಪ್ರದೇಶವೇ ಭಕ್ತಿ ರಸದೌತಾಣದಲ್ಲಿ ಮುಳುಗಿತು. “ಭ್ರಷ್ಟಾಚಾರ ಇದ್ದರೆ ಭವ್ಯ ಭಾರತ ಸಾಧ್ಯವಿಲ್ಲ” – ಶ್ರೀ ಗುರುದೇವಾನಂದ ಸ್ವಾಮೀಜಿ ಅನುಗ್ರಹ ಭಾಷಣ ಮಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು,“ಜಪವೇ ಆಧ್ಯಾತ್ಮದ ಜೀವಾಳ. ದತ್ತಾವತಾರ ತ್ಯಾಗ ಮತ್ತು […]

Bhagawan Nithyananda Of Kanhangad And Ganeshpuri

Great Great Reverend deciple of Avadhoota Sri Sri Nithyananda Swamiji. Sri Bhagawan Nithyananda is said to have been an incarnation of Lord Siva. Still others say he was an incarnation of Lord Vishnu, Still others claim that he was the very incarnation of Lord Krishna. Once Shri M P Pandit (From Aurobindo Ashram) has translated […]

ಉಸಿರಿನ ಧ್ಯಾನ

ಉಸಿರನ್ನು ಗಮನಿಸು । ಗಮನಿಸಿ ಗಮನಿಸಿ ಮುಕ್ತಿಯ ಪಡೆ ಎಂದ ಬುದ್ಧ । ಅದು ಇದ್ದ ಹಾಗೇ ನೋಡು ಮೂಗಿನ ದ್ವಾರದಲ್ಲಿ ಮೂಗಿನ ಪರದೆಗೆ ಸ್ಪರ್ಶಿಸುವದನ್ನು ಗಮನಿಸು | ಉಸಿರ ಅನುಭವ ಆಗದಿದ್ದಾಗ । ದೀರ್ಘ ಉಸಿರ ಒಂದೆರಡು ಸಲ ಎಳೆ | ದೀರ್ಘ ಉಸಿರ ಅಭ್ಯಾಸ ಬೇಡ | ಸ್ಪರ್ಶ ಅರಿವು ತಿಳಿಯಲು ಅಷ್ಟೇ ಎಂದ ಬುದ್ಧ | ಪದ್ಮಾಸನ, ಸಿದ್ಧಾಸನದಲ್ಲಿ ಕೂರು । ಯಾವುದೇ ಆರಾಮದ ಆಸನ ಇರಲಿ | ಬೆನ್ನು. ಕತ್ತು ನೇರವಾಗಿರಲಿ […]

ಶ್ರೀಲಂಕಾ ದಿತ್ವಾ ಚಂಡಮಾರುತ : 218ಕ್ಕೂ ಹೆಚ್ಚು ಸಾವು, 250 ಮಂದಿ ಕಾಣೆ

ಭಾರತೀಯ ವಾಯುಪಡೆಯ ಮಿಂಚಿನ ರಕ್ಷಣಾ ಕಾರ್ಯಾಚರಣೆ – ಪಾಕಿಸ್ತಾನ ಸೇರಿ 10 ದೇಶಗಳ ಪ್ರಜೆಗಳಿಗೆ ಜೀವದಾನ ಕೊಲಂಬೋ: ದಿತ್ವಾ ಚಂಡಮಾರುತದ ಭೀಕರ ಆಘಾತಕ್ಕೆ ಶ್ರೀಲಂಕಾ ಇಡೀ ನಲುಗಿ ಹೋಗಿದೆ. ಇದುವರೆಗೆ 218ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 200–250 ಜನರು ಇನ್ನೂ ಕಾಣೆಯಾಗಿದ್ದಾರೆ. ಭಾರೀ ಮಳೆ, ಪ್ರವಾಹ, ಭೂಕುಸಿತ ಮತ್ತು ಪ್ರಚಂಡ ಗಾಳಿಯಿಂದ ಲಕ್ಷಾಂತರ ಕುಟುಂಬಗಳು ಮನೆ-ಬೀಡಿ ಕಳೆದುಕೊಂಡು ಬೀದಿಪಾಲಾಗಿವೆ. ಸರ್ಕಾರ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿ, ಸೇನೆಯನ್ನು ಕಣಕ್ಕಿಳಿಸಿದೆ. ಈ ಸಂಕಷ್ಟದ ಘಳಿಗೆಯಲ್ಲಿ ಶ್ರೀಲಂಕಾಗೆ ಮೊದಲು ನೆರವಿನ […]

`ಗುರುಫ್ರಂಟ್ ವೆಬ್‌ಸೈಟ್ ಉದ್ಘಾಟನೆ

ಕಡಲ ಸೃಷ್ಟಿ ಪತ್ರಿಕೆಯ ಸಂಪಾದಕರಾದ ಬಿ. ಸಂಜೀವ ಕೆ.ಬಿ. ಇವರ ಕಡಲ ಸೃಷ್ಟಿ ಪಬ್ಲಿಕೇಶನ್‌ನ ಅಂತರ್ಜಾಲ ತಾಣ (www.gurufront.com) ಗುರು ಫ್ರಂಟ್ ನ್ಯೂಸ್-ನ್ನು ಸಮಾಜ ಸೇವಕ, ಕಾಮತ್ ಆಸ್ಪತ್ರೆ, ಕಾಸರಗೋಡು ಇದರ ವ್ಯವಸ್ಥಾಪಕರಾದ ಡಾಕ್ಟರ್ ಅನಂತ ಕಾಮತ್‌ರವರು 27 ನವೆಂಬರ್ 2025ರಂದು ಲೋಕಾರ್ಪಣೆಗೊಳಿಸಿದರು.ಕಡಲ ಸೃಷ್ಟಿ ಅಭಿಮಾನಿಗಳು ಇದರ ಸದುಪಯೋಗಪಡಿಸಿಕೊಂಡು, ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕಾಗಿ ವಿನಂತಿ.