ಇರಾನ್ನಲ್ಲಿ ಗಲಭೆ: 200ಕ್ಕಿಂತ ಹೆಚ್ಚು ಸಾವು!

ಇರಾನ್ನಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ೧೩ನೇ ದಿನಕ್ಕೆ ಕೊಂಚಿವೆ. ಈ ಗಲಭೆಯಲ್ಲಿ ೨೦೦ಕ್ಕಿಂತ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಸುರಕ್ಷಾ ಬಲಗಗಳು ಅನೇಕ ಜಾಗಗಳಲ್ಲಿ ಗುಂಡುಗಳನ್ನು ಸುಟ್ಟಿದ್ದಾರೆ. ಇದರಿಂದಲೇ ಈ ದುರಂತ ಸಂಭವಿಸಿದೆ. ರಾಜಧಾನಿ ತೆಹ್ರಾನ್ನ ೬ ಆಸ್ಪತ್ರೆಗಳಲ್ಲಿ ಕನಿಷ್ಠ 217 ಮಂದಿ ಪ್ರತಿಭಟನಾಕಾರರು ಸತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಗುಂಡಿಗೆ ತುತ್ತಾಗಿ ಬೊಳ್ಳಿಹೋಗಿದ್ದಾರೆ. ಉತ್ತರ ತೆಹ್ರಾನ್ನಲ್ಲಿ ಯುವಕರ ಗುಂಪು ಪ್ರತಿಭಟನೆ ಮಾಡುತ್ತಿದ್ದಾಗ ಹಠಾತ್ ಗುಂಡಿನ ಮಳೆ ಮಳೆಯಾಗಿ, ೩೦ಕ್ಕಿಂತ ಹೆಚ್ಚು ಜನರು […]
ಮುಡಿ ಮಾರು ಮಲರಾಯ ನೇಮೋತ್ಸವ ಸಂಪನ್ನ

ಮುಡಿ ಮಾರು ಮಲರಾಯ ನೇಮೋತ್ಸವ ಸಂಪನ್ನ ಪಾವೂರು : ಮುಡಿಮಾರು ಶ್ರೀ ಮಲರಾಯ ಗುಳಿಗ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮಗಳು ನಡೆದವು. ಅಂದು ಬೆಳಿಗ್ಗೆ ಬಡಾಜೆಬೂಡು ತಂತ್ರವರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದು ಅನ್ನಸಂತರ್ಪಣೆಯು ನಡೆಯಿತು .ಮಧ್ಯಾಹ್ನ 3:00ಗೆ ಶ್ರೀ ಮಲರಾಯ ನೇಮೋತ್ಸವ ನಂತರ ಗುಳಿಗ ಕೋಲೋತ್ಸವ ಸಾಂಗವಾಗಿ ನೆರವೇರಲ್ಪಟ್ಟಿತು. ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ವೇದಿಕೆಯಲ್ಲಿ ಸ್ಥಳಿಯ ಮಕ್ಕಳಿಂದ ವಿವಿಧ ನೃತ್ಯಾವಳಿ ಕಾರ್ಯಕ್ರಮಗಳು […]
ಕನಿಲ ಶ್ರೀ ಭಗವತೀ ಕ್ಷೇತ್ರ ಜನಸಾಗರದಿಂದ ನೆರವೇರಿದ ನೂತನ ಧ್ವಜಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭಕಾರ್ಯ

ಕನಿಲ ಶ್ರೀ ಭಗವತೀ ಕ್ಷೇತ್ರ ಜನಸಾಗರದಿಂದ ನೆರವೇರಿದ ನೂತನ ಧ್ವಜಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭಕಾರ್ಯ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಜರಗಿದ ನೂತನ ಧ್ವಜ ಸ್ತಂಭಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭ ಕಾರ್ಯಕ್ರಮ, ಡಿಸೆಂಬರ್ 12ರಂದು ವಿಜೃಂಭಣೆಯಿಂದ ಜರಗಿತು. ಜನಸಾಗರವೇ ಭಕ್ತ ವೃಂದದ ತಾಯಿ ಸೇವೆ ಭಕ್ತಿಮಯ ವಾತಾವರಣವಾಯಿತು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆದು 19 ಎಪ್ರಿಲ್ 2026ರಿಂದ 23 ಎಪ್ರಿಲ್ 2026ರ ತನಕ ಬ್ರಹ್ಮಕಲಶೋತ್ಸವ ಜರಗಲಿದೆ.
ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ; ವಿಜೃಂಭಣೆಯಿಂದ ನೆರವೇರಿದ 18ನೇ ವರ್ಷದ ಸಾಮೂಹಿಕ ವಿಶೇಷ ಹೂವಿನ ಪೂಜೆ

ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ; ವಿಜೃಂಭಣೆಯಿಂದ ನೆರವೇರಿದ 18ನೇ ವರ್ಷದ ಸಾಮೂಹಿಕ ವಿಶೇಷ ಹೂವಿನ ಪೂಜೆ ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ ವತಿಯಿಂದ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ೧೮ನೇ ವರ್ಷದ ಸಾಮೂಹಿಕ ವಿಶೇಷ ಹೂವಿನ ಪೂಜೆ ಜರಗಿತು. ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಶ್ರೀ ಕೃಷ್ಣ ಕಾರ್ನವರ್ರವರನ್ನು ಸನ್ಮಾನಿಸಲಾಯಿತು. ಅವರು ಸುಮಾರು 65 ವರ್ಷಗಳ ಕಾಲ ಭಗವತೀ ತಾಯಿಯ ತುಂಬು ಹೃದಯದ ಜನಮನದ ಸಾವಿರಾರು ಅಭಿಮಾನಿಗಳನ್ನು ಪಡೆದ ತೀಯಾ ಸಮಾಜದ […]
ಹಿರಿಯ ಸಂಘಟಕ ಶಂಕರ ಕೆ. ಸುವರ್ಣ: ಸೇವೆಯ ಸಾಧಕ

ಬರಿಗಾಲಿನಲ್ಲಿ ಶೂನ್ಯದಿಂದ ಆರಂಭಿಸಿ ವಿಶ್ವವನ್ನೇ ಸೃಷ್ಟಿಸಿದ ಸಾಧಕರು ನಮಗೆಲ್ಲರಿಗೂ ಸ್ಫೂರ್ತಿಯ ಮೂಲ. ಅಂತಹವರ ಸಾಲಿನಲ್ಲಿ ಮುಂಬೈನಲ್ಲಿ ತುಳು-ಕನ್ನಡಿಗ ಸಮುದಾಯಕ್ಕೆ ಚಿರಪರಿಚಿತ ಹೆಸರಾದ ಹಿರಿಯ ಸಂಘಟಕ ಶಂಕರ ಕೆ. ಸುವರ್ಣ ಅವರು ಪ್ರಮುಖರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಇವರು, ಸಾಮಾನ್ಯರಿಗೆ ಮಾದರಿಯಾಗಿದ್ದಾರೆ. ಕೋಟ್ಯಪ್ಪ ಸುವರ್ಣ ಮತ್ತು ರಾಜೀವಿ ಸುವರ್ಣ ಅವರ ಪುತ್ರರಾಗಿ 1942ರ ಅಕ್ಟೋಬರ್ 16ರಂದು ಜನಿಸಿದ ಶಂಕರ ಕೆ. ಸುವರ್ಣ ಅವರು, ಬೊಕ್ಕಪಟ್ನ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ […]
ಎರುಂಬು: ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಡಿ.28ರಂದು ವಿಶೇಷ ದೀಪಾರಾಧನೆ

ಎರುಂಬು: ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಡಿ.28ರಂದು ವಿಶೇಷ ದೀಪಾರಾಧನೆ ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸದಲ್ಲಿ ಬೊಳ್ನಾಡು ಶ್ರೀ ಚೀರುಂಭ ಭಗವತೀ ಮಾತೃ ಮಂಡಳಿಯ ಆಶ್ರಯದಲ್ಲಿ ಡಿಸೆಂಬರ್ 28, 2025ರ ಭಾನುವಾರ ಬೆಳಗ್ಗೆ 8 ಗಂಟೆಗೆ ಶ್ರೀ ಭಗವತೀ ಕ್ಷೇತ್ರದ ಭಂಡಾರ ನಿಲಯದಲ್ಲಿ ವಿಶೇಷ ದೀಪಾರಾಧನೆ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಸಪರಿವಾರ ಆಗಮಿಸಿ ಭಾಗವಹಿಸಿ, ಸಹಕಾರ ನೀಡಿ, ಪ್ರಸಾದ ಸ್ವೀಕರಿಸಿ ಶ್ರೀ ಭಗವತೀ ಮಾತೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಕಾರ್ನವರ್ ಅಚ್ಚಮಾರರು ಹಾಗೂ […]
ಒಡಿಯೂರಿನಲ್ಲಿ ಐತಿಹಾಸಿಕ ಲಕ್ಷದೀಪೋತ್ಸವ : ಕೋಟಿ ನಾಮಜಪದ ಮಹಾಸಮರ್ಪಣೆ

ಎರುಂಬು: ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಡಿ.28ರಂದು ವಿಶೇಷ ದೀಪಾರಾಧನೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ದತ್ತಜಯಂತಿ ಮಹೋತ್ಸವದ ಸಮಾಪ್ತಿ ಸಂತಸದ ಸಡಗರದೊಂದಿಗೆ ನಡೆಯಿತು. ಕೋಟಿ ನಾಮಜಪಯಜ್ಞದ ಮಹಾಸಮರ್ಪಣೆ, ಮಹಾಯಾಗದ ಪೂರ್ಣಾಹುತಿ ಹಾಗೂ ಐತಿಹಾಸಿಕ ಲಕ್ಷದೀಪೋತ್ಸವದೊಂದಿಗೆ ಈ ಬಾರಿಯ ಉತ್ಸವ ಅತ್ಯಂತ ವೈಭವದಿಂದ ಕೊನೆಗೊಂಡಿತು. ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಧರ್ಮಸಭೆಯಲ್ಲಿ ಅನುಗ್ರಹ ಸಂದೇಶ ನೀಡುತ್ತಾ ಹೇಳಿದರು:“ಭಗವಂತನನ್ನು ನೆನೆಯುವುದೇ ಜಪ. ಜಪವೇ ಆಧ್ಯಾತ್ಮಿಕ ಜೀವನದ ಜೀವನಾಡಿ. ‘ದತ್ತ’ ಎಂದರೆ ಕೊಟ್ಟದ್ದು – ಸಂಪೂರ್ಣ […]
ಪುತ್ತೂರು: ನೆಲ್ಲ್ಯಾಡಿ ಯುವಕರು ರಚಿಸಿದ ೪೨ ಅಡಿ ಎತ್ತರದ ಕ್ರಿಸ್ಮಸ್ ನಕ್ಷತ್ರ – ದಕ್ಷಿಣ ಕನ್ನಡದಲ್ಲಿ ಹೊಸ ದಾಖಲೆ!

ಎರುಂಬು: ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಡಿ.28ರಂದು ವಿಶೇಷ ದೀಪಾರಾಧನೆ ಪುತ್ತೂರು: ನೆಲ್ಲ್ಯಾಡಿಯ ಸಂತ ಅಲ್ಫೋನ್ಸಾ ದೇವಾಲಯದ ಯುವಕರು ಈ ಬಾರಿ ಎಲ್ಲೇ ಇಲ್ಲದಷ್ಟು ಭರ್ಜರಿ ಕೆಲಸ ಮಾಡಿ ಬಿಟ್ಟಿದ್ದಾರೆ. 42 ಅಡಿ ಎತ್ತರದ ಬೃಹತ್ ಕ್ರಿಸ್ಮಸ್ ನಕ್ಷತ್ರವನ್ನು ತಯಾರಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಈ ವರ್ಷದ ಅತಿ ಎತ್ತರದ ಮತ್ತು ಅತಿ ದೊಡ್ಡ ನಕ್ಷತ್ರದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಂತ ಅಲ್ಫೋನ್ಸಾ ಚರ್ಚ್ನ ಎಸ್ಎಂವೈಎಂ (SMYM) ಯುವ ತಂಡದ ಸದಸ್ಯರು ತಮ್ಮ ಕೈಚಳಕದಿಂದ ಈ ಅದ್ಭುತ […]
ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭ ಮುಹೂರ್ತ ಡಿಸೆಂಬರ್ 12ಕ್ಕೆ

ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಮುಳುಗಿಸುವ ಶುಭ ಮುಹೂರ್ತ ಡಿಸೆಂಬರ್ 12ಕ್ಕೆ ಕಾಸರಗೋಡು, ಡಿಸೆಂಬರ್ 10: ಕನಿಲ ಶ್ರೀ ಭಗವತೀ ದೇವಸ್ಥಾನದ ವಿಶಾಲ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಿರ್ಮಾಣಗೊಂಡಿರುವ ನೂತನ ಧ್ವಜಸ್ತಂಭದ ಕಾಂಡಕ್ಕೆ ಸಂಪ್ರದಾಯಾನುಸಾರ ಶುದ್ಧ ಎಳ್ಳೆಣ್ಣೆಯಲ್ಲಿ ಮುಳುಗಿಸುವ ಪವಿತ್ರ ಕಾರ್ಯಕ್ರಮ ಡಿಸೆಂಬರ್ 12ರಂದು ನಡೆಯಲಿದೆ. ದೇವಾಲಯದ ಆವರಣದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ನಿರ್ಮಿತವಾದ ಬೃಹತ್ ಧ್ವಜಸ್ತಂಭದ ಮರವನ್ನು ಆಯ್ದ ಶುಭ ಮುಹೂರ್ತದಲ್ಲಿ ಎಳ್ಳೆಣ್ಣೆಯ ತೊಟ್ಟಿಗೆ ಇಳಿಸಲಾಗುವುದು ಎಂದು ದೇವಸ್ಥಾನದ ಮೊಕ್ತೇಸರರು ತಿಳಿಸಿದ್ದಾರೆ. ಈ […]
GURUDEV ATTAINED MAHANIRVANA

GURUDEV ATTAINED MAHANIRVANA After giving blissful permission for Sivagiri Theerthayatra, Gurudevan straight way went to the Velloor Ashram near Vaikom, where he participated an extraordinary meeting of the Dharma Sanghom, which can be considered the last public function the Great Guru attended. It may be remembered that Gurudev suffered urinal trouble during his stay at […]